|
ಸುದಾಮನ ಕಥೆ
ನಿಷ್ಕಾಮ ಭಕ್ತಿಯ ಶಕ್ತಿಯ ಬಗ್ಗೆ ತಿಳಿಯುತ್ತದೆ. ಸುದಾಮನು ನಿಷ್ಕಾಮ ಭಕ್ತಿಯಿಂದ ಶ್ರೀಕೃಷ್ಣನ ಸ್ಮರಣೆ ಮಾಡುತ್ತಿದ್ದನು ಮತ್ತು ಆತನಲ್ಲಿ ಏನನ್ನು ಕೇಳಲಿಲ್ಲ ಆದರೆ ಸರ್ವನಿಯಮಾತ್ಮಕನಾದ ಭಗವಾನ....
|
|
ಪಂಢರಪುರದ ವಾರಕರಿ
ವಾರಕರಿ ಸಂಪ್ರದಾಯದಲ್ಲಿ ಆಚರಿಸಲಾಗುವ ವಾರಿಯು ಕೂಡ ಸಾಧನೆಯೇ ಆಗಿದೆ. ಇದು ಕರ್ಮಕಾಂಡದಲ್ಲಿ ಆಚರಿಸಲಾಗುವ ಸಾಧನೆಯಾಗಿದೆ. ವಾರಿಗೆ ಹೊಗುವವರು ತಮ್ಮ ದೇಹದ ಪರಿವೆ....
|
|
ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ
ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು.
|
|
ಸತ್ಸೇವೆಯ ಮಹತ್ವ
ಸೇವೆ ಎಂದರೆ ದೇವರಿಗೆ ಇಷ್ಟವಾಗುವಂತೆ ಸೇವೆ ಮಾಡುವುದು. ದೇವರ ಸೇವೆಯಲ್ಲಿ ಸಹಭಾಗಿಯಾಗುವುದೆಂದರೆ ದೇವರಿಗೆ ಇಷ್ಟವಾಗುವ ಸೇವೆ ಮಾಡುವುದು. ಹೇಗೆ ನಮ್ಮ....
|
|
ರಾಮನಿಲ್ಲದಿದ್ದರೆ ಮುತ್ತಿನ ಹಾರವೂ ಸಹ ಕವಡೆ ಬೆಲೆಯದ್ದು
ಯಾವುದು ದೇವರ ಸ್ಮರಣೆ ಮಾಡಿಕೊಡುತ್ತದೆಯೊ ಅದು ಹನುಮಂತನಿಗೆ ಪ್ರಿಯವಾಗುತ್ತದೆ. ನಾವು ಕೂಡ ಪ್ರತಿಯೊಂದು ಕೃತಿಯನ್ನು ಕುಲದೇವರ....
|
|
ಶ್ರೀ ಕೃಷ್ಣನ ಸುದರ್ಶನಚಕ್ರವನ್ನೇ ಬಯಸಿದ ಬಿಲ್ಲುಗಾರ
ಅಶ್ವತ್ತ್ಥಾಮನಂತೆ ನಾವೂ ಕೂಡ ಭಗವಂತನ ಸ್ಮರಣೆಯ ಬದಲಿಗೆ ಏನ್ನನ್ನಾದರೂ ಅಪೇಕ್ಷಿಸುತ್ತೇವೆ. ಹಿರಿಯರು ಹೇಳುತ್ತಾರೆಂದು ಭಗವಂತನನ್ನು ಪೂಜಿಸಿ ಅವರ ಮೇಲೂ ಭಗವಂತನ.....
|
|
ಮಹಿಷಾಸುರ ಮರ್ದಿನಿ ದುರ್ಗಾದೇವಿ
ದೊಡ್ಡ ದೊಡ್ಡ ಸ್ವರದಲ್ಲಿ ಹಾಡುಗಳನ್ನು ಹಾಕಿ ಅಂಗಗಳನ್ನು ಪ್ರದರ್ಶಿಸುವ ಬಟ್ಟೆಗಳನ್ನು ಹಾಕಿ ನಾಟ್ಯವನ್ನು ಮಾಡುವುದು ಎಷ್ಟು ಯೋಗ್ಯವಾಗಿದೆ? ಈ ವಿಷಯದಲ್ಲಿ ನೀವು ಜನರಿಗೆ ಅವರ ತಪ್ಪು ತಿಳಿಸಿ ಹೇಳಬಹುದು...
|
|
ಶ್ರೀ ಗಣೇಶ ಸಿಂಧುರಾಸುರನನ್ನು ಮರ್ಧಿಸಿದ ಕಥೆ
ಮಕ್ಕಳೇ ಗಣಪತಿಯು ವಿದ್ಯೆಯ ದೇವರಾಗಿದ್ದಾರೆ. ಓದುವ ಮೊದಲು ನಾವು ಗಣಪತಿಯನ್ನು ಪ್ರಾರ್ಥಿಸಿದರೆ ನಮಗೆ ವಿದ್ಯೆಯಲ್ಲಿ ಬರುವ ಅಡಚಣೆಗಳು ದೂರವಾಗುತ್ತದೆ.
|
|
ರಾಮಭಕ್ತ ಹನುಮಾನ
ಹನುಮಂತನು ಶ್ರೀರಾಮನ ಭಕ್ತನಾಗಿದ್ದನು. ಅವರಿಗೆ ರಾಮನ ಮೇಲೆ ತುಂಬಾ ಪ್ರೀತಿಯಿತ್ತು. ರಾಮನಿಗಾಗಿ ಏನಾದರೂ ಮಾಡಲು ಸಿದ್ಧರಾಗಿದ್ದರು. ಅದಕ್ಕಾಗಿಯೇ ಹನುಮಂತನು ಶ್ರೀರಾಮನ ದೊಡ್ಡ ಭಕ್ತರಾಗಿದ್ದರು....
|
|
ಗಣಪತಿ
ಅಬ್ಯಾಸಕ್ಕಾಗಿ ಕೂರುವ ಮುನ್ನ ಗಣಪತಿಗೆ ಪ್ರಾರ್ಥನೆಯನ್ನು ಮಾಡಿ, ’ಗಣೇಶಾಯ ನಮಃ’ ಎಂದು ನಾಮಜಪವನ್ನು ಮಾಡಿದರೆ, ಕಠಿಣ ವಿಷಯಗಳೂ ....
|
|
ಶ್ರೀಕೃಷ್ಣ ಮತ್ತು ಗೋವರ್ಧನ ಪರ್ವತ
ದೇವರ ಭಕ್ತಿಯನ್ನು ಮಾಡುತ್ತಾ ದೇವರ ಕಾರ್ಯದಲ್ಲಿ ಸಹಾಯ ಮಾಡಬೇಕು. ಆಗ ನಮ್ಮ ಜನ್ಮ ಸಾರ್ಥಕವಾಗುತ್ತದೆ. ನಾವು ಕೂಡ ಮೋಕ್ಷಕ್ಕೆ ಹೋಗಬಹುದು.
|
|
ಕಾರ್ತಿಕೇಯ
ಇವನು ಶಿವ-ಪಾರ್ವತಿಯರ ಪುತ್ರ. ಆರು ಕೃತಿಕರು (ಕೃತಿಕಾ ಎಂದರೆ ದೇವತೆಗಳ ಒಂದು ಪ್ರಕಾರ) ಅವನ ಪೋಷಣೆಯನ್ನು ಮಾಡಿದರು. ಆದುದರಿಂದ ಅವನಿಗೆ ಕಾರ್ತಿಕೇಯ ಎಂಬ ಹೆಸರು ಬಂದಿತು....
|