|
ಬಸವಕಲ್ಯಾಣ ಕೋಟೆ
ಬಸವಕಲ್ಯಾಣ ಕೋಟೆ ಅಥವಾ ಕಲ್ಯಾಣ ಕೋಟೆ ಕರ್ನಾಟಕದ ಬೀದರ ಜಿಲ್ಲೆಯಲ್ಲಿದೆ.
|
|
ಬಳ್ಳಾರಿ ಕೋಟೆ
ಬಳ್ಳಾರಿ ಕೋಟೆಯು ಬಳ್ಳಾರಿಯ ಬಳ್ಳಾರಿಗುಡ್ಡದಲ್ಲಿದೆ...
|
|
ಬೆಳಗಾವಿ ಕೋಟೆ
ಬೆಳಗಾವಿ ಕೋಟೆಯು ಕರ್ನಾಟಕದ ಬೆಳಗಾವಿಯಲ್ಲಿದೆ.
|
|
ಸವದತ್ತಿ ಕೋಟೆ
ಸವದತ್ತಿಯು ಬೆಳಗಾವಿ ಜಿಲ್ಲೆಯ ಪುರಾತನ ನಗರಗಳಲ್ಲಿ ಒಂದಾಗಿದೆ. ಸವದತ್ತಿ ಕೋಟೆಯನ್ನು ಸಿರಸಂಗಿ ದೇಸಾಯಿಯು ೧೮ನೇ ಶತಮಾನದಲ್ಲಿ ಕಟ್ಟಿಸಿದನು.
|
|
ಸದಾಶಿವಗಢ
ಸದಾಶಿವಗಢ ಕೋಟೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿದೆ.
|
|
ಪಾರಸಗಢ ಕೋಟೆ
ಪಾರಸಗಢ ಕೋಟೆಯು ಬೆಳಗಾವಿಯಲ್ಲಿನ ಕೋಟೆಯಾಗಿದೆ. ೧೦ನೇ ಶತಮಾನದ ಅತ್ಯಂತ ಭವ್ಯವಾದ ಕೋಟೆಯು ಸದ್ಯ ಪಾಳು ಬಿದ್ದಿದೆ.
|
|
ಬೆಂಗಳೂರು ಕೋಟೆ
ವಿಜಯನಗರ ಸಂಸ್ಥಾನದ ಸಾಮಂತರಾಜನಾಗಿದ್ದ ಕೆಂಪೇಗೌಡ ಇವರು ಮಣ್ಣಿನ ಕೋಟೆಯೊಂದನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರನ್ನು ನಿರ್ಮಿಸಿದರು.
|
|
ಗಜೇಂದ್ರಗಢ ಕೋಟೆ
ಗಜೇಂದ್ರಗಢ ಕೋಟೆಯು ಕರ್ನಾಟಕದ ಗದಗ ಜಿಲ್ಲೆಯಲ್ಲಿದೆ. ಈ ಕೋಟೆಯನ್ನು ಹಿಂದವೀ ರಾಜ್ಯದ ಪುನರಸ್ಥಾಪನೆಯನ್ನು ಭಾರತದಲ್ಲಿ ಮಾಡಿದ ಶಿವಾಜಿ ಮಾಹಾರಾಜರು ಕಟ್ಟಿಸಿದರು.
|
|
ಮುದ್ಗಲ ಕೋಟೆ
ಮುದ್ಗಲ ಕೋಟೆಯು ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಋಷಿಗಳಲ್ಲಿ ಏಳು ಬ್ರಹ್ಮರ್ಷಿಗಳು ಮತ್ತು ಇಬ್ಬರು ರಾಜರ್ಷಿಗಳಿದ್ದಾರೆ.
|
|
ಮಿರ್ಜಾನ್ ಕೋಟೆ
ಮಿರ್ಜಾನ್ ಕೋಟೆಯು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಸಮುದ್ರ ದಂಡೆಯಲ್ಲಿದೆ. ಗೆರಸೊಪ್ಪದ ರಾಣಿ ಚನ್ನಭೈರಾದೇವಿಯು ಈ ಕೋಟೆಯನ್ನು ೧೬ನೇ ಶತಮಾನದಲ್ಲಿ ನಿರ್ಮಿಸಿದಳು.
|
|
ಚಿತ್ರದುರ್ಗದ ಕಲ್ಲಿನ ಕೋಟೆ
ಚಿತ್ರದುರ್ಗದ ಕೋಟೆಯನ್ನು ೧೦ನೇ ಶತಮಾನದಿಂದ ಹಿಡಿದು ೧೮ನೇ ಶತಮಾನದ ವರೆಗೆ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಂಸ್ಥಾನ ...
|
|
ಕಿತ್ತೂರಿನ ಕೋಟೆ
ಕಿತ್ತೂರಿನ ಕೋಟೆಯು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ರಾಣಿ ಚನ್ನಮ್ಮಳ ಧೈರ್ಯ ಸಾಹಸದ ಪ್ರತಿಕವಾಗಿ ನಿಂತಿದೆ.
|
|
ದೇವನಹಳ್ಳಿ ಕೋಟೆ
ದೇವನಹಳ್ಳಿ ಕೋಟೆಯು ಬೆಂಗಳೂರಿನಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ. ಇದನ್ನು ಮಲ್ಲಬೈರೇಗೌಡ ಎಂಬ ರಾಜನು ಕಟ್ಟಿಸಿದನು.
|