Select Language : Marathi , Hindi , English  
Advanced Search

ನೂತನ ಲೇಖನಗಳು

Article Image ಜಗತ್ತಿನ ಗಣಿತಶಾಸ್ತ್ರಜ್ಞರನ್ನು ಆಶ್ಚರ್ಯಚಕಿತ ಮಾಡುವ "ವೈದಿಕ ಗಣಿತ"
ಶೃಂಗೇರಿ ಪೀಠದ ಶಂಕರಾಚಾರ್ಯ ಭಾರತೀ ಕೃಷ್ಣತೀರ್ಥ ಇವರು ತುಂಬಾ ಪರಿಶ್ರಮ ಪಟ್ಟು ಮತ್ತು ಧ್ಯಾನಮಾರ್ಗದಿಂದ ’ಅಥರ್ವವೇದ"ದಲ್ಲಿನ "ಸುಲಭ ಸೂತ್ರ" (ಗಣಿತ ಸೂತ್ರ) ಪರಿಶಿಷ್ಟದಲ್ಲಿರುವ (addendum) ಪ್ರತಿಯೊಂದು ಅಕ್ಷರದಿಂದ ೧೬ ಸೂತ್ರಗಳನ್ನು ಕರಗತ ಮಾಡಿಕೊಂಡರು.

Article Image ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಮುಂತಾದ ಕಾಲ್ಪನಿಕ ಪಾತ್ರಗಳಗಿ ಆಕರ್ಷಣೆ ಇಡುವುದರಿಂದ ಆಗುವ ಪರಿಣಾಮಗಳು.
ಮಕ್ಕಳಿಗಾಗಿ ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಶಕ್ತಿಮಾನ ಮುಂತಾದ ಕಾಲ್ಪನಿಕ ಪಾತ್ರಗಳಿರುವ ಮನೋರಂಜನಾತ್ಮಕ ಧಾರವಾಹಿಗಳು ದೂರದರ್ಶನದ ಮೇಲೆ ತೋರಿಸಲಾಗುತ್ತದೆ.

Article Image ಮಕ್ಕಳೇ, ಕೇವಲ 'ಪರೀಕ್ಷಾರ್ಥಿ' ಆಗದೆ ನಿಜವಾದ ಅರ್ಥದಲ್ಲಿ ವಿದ್ಯಾರ್ಥಿ ಆಗಿ !
ಇತ್ತೀಚಿಗೆ, ಅಧ್ಯಯನ ಅಂದರೆ ಕೇವಲ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಲು ಮಾಡುವ ಪ್ರಯತ್ನಕ್ಕೆ ಸೀಮಿತವಾಗಿದೆ.

Article Image ಶಿಕ್ಷಣ ಕ್ಷೇತ್ರಕ್ಕೆ ದೀರ್ಘ ಕಾಲದಿಂದ ಅಂಟಿಕೊಂಡಿರುವ "ಅರ್ಬುದರೋಗ" : ಕಾಪಿ
ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ.

Article Image ಅಧ್ಯಯನವನ್ನು ಹೇಗೆ ಮಾಡಬೇಕು !
ಮಕ್ಕಳೇ, ಅಧ್ಯಯನದಲ್ಲಿ ದೊರೆಯುವ ಯಶಸ್ಸು ಅಧ್ಯಯನ ಮಾಡುವ ಪದ್ಧತಿಯನ್ನು ಅವಲಂಬಿಸಿರುತ್ತದೆ.

Article Image ಅಧ್ಯಯನದ ತಂತ್ರಗಳನ್ನು ಹೇಗೆ ವಿಕಸಿತಗೊಳಿಸುವುದು ?
ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಲು ಹೇಳುತ್ತಾರೆ. ಮುಂದೆ ಈ ಬಾಯಿಪಾಠ ಮಾಡುವ ರೂಢಿಯು ಅಪಾಯಕಾರಿಯಾಗಬಹುದು.

Article Image ಶಾಲೆಯನ್ನು ವಿದ್ಯೆಯ ದೇಗುಲವೆಂದು ತಿಳಿದು ಆದರ್ಶವಾಗಿ ವರ್ತಿಸುವುದು !
ವಿದ್ಯಾರ್ಥಿ ದೆಸೆಯಾಗಿರುವಾಗ ನಮ್ಮ ಹೆಚ್ಚಿನ ಸಮಯವು ಶಾಲೆ ಹಾಗೂ ಶಿಕ್ಷಣದೊಂದಿಗೆ ಹೊಂದಿಕೊಂಡಿರುತ್ತದೆ.

Article Image ಮನಸ್ಸಿನಲ್ಲಿರುವ ಪರೀಕ್ಷೆಯ ಚಿಂತೆಯನ್ನು ದೂರ ಮಾಡುವ ಕೆಲವು ಉಪಾಯಗಳು
ಪರೀಕ್ಷೆಯೆಂದರೆ ಎಲ್ಲರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹತ್ತನೆಯ ಹಾಗೂ ಹದಿನೆರಡನೆಯ ತರಗತಿಯಲ್ಲಿರುವ ಮಕ್ಕಳಿಗಷ್ಟೇ ಅಲ್ಲದೇ ಅವರ ಪಾಲಕರಿಗೂ ಪರೀಕ್ಷೆಯ ಚಿಂತೆಯಾಗುತ್ತಿರುತ್ತದೆ.

Article Image ಪರೀಕ್ಷೆಗೆ ಹೋಗುವಾಗ ಮತ್ತು ಉತ್ತರಪತ್ರಿಕೆಯಲ್ಲಿ ಬರೆಯುವಾಗ ವಹಿಸಬೇಕಾದ ಜಾಗರೂಕತೆ
ಮಕ್ಕಳೇ, ಪರೀಕ್ಷೆಗೆ ಹೋಗುವಾಗ ಒತ್ತಡದಲ್ಲಿ ನಿಮ್ಮಿಂದ ಗೊತ್ತಿಲ್ಲದೆಯೇ ಕೆಲವು ತಪ್ಪುಗಳು ನಡೆಯುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ಹೇಗೆ ತಡೆಯಬಹುದು ಎಂದು ತಿಳಿಯಲು ಈ ಲೇಖನವನ್ನು ಓದಿ.

Article Image ಅಧ್ಯಯನದ ಮಾಧ್ಯಮದಿಂದ ಗುಣಸಂವರ್ಧನೆ
ಅಧ್ಯಯನ ಮಾಡುವಾಗ ನಮ್ಮಲ್ಲಿ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ನಮ್ಮಲ್ಲಿ ಇರುವ ಗುಣಗಳನ್ನು ಹೇಗೆ ವೃದ್ಧಿಸಿಕೊಳ್ಳಬಹುದು

Article Image ವಿದ್ಯಾರ್ಥಿ ಮಿತ್ರರೇ, ಪರೀಕ್ಷೆಯ ಸಮಯದಲ್ಲಿ ಹಿತಕರ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡಿ !
ವಿದ್ಯಾರ್ಥಿಗಳು ನಿಯಮಿತವಾಗಿ ಹಿತಕರ ಆಹಾರ ಸೇವಿಸುವುದು ಮತ್ತು ವ್ಯಾಯಾಮ ಮಾಡುವುದು ಮಾಡುತ್ತಾರೆ, ಆದರೆ ಪರೀಕ್ಷೆಯ ಸಮಯದಲ್ಲಿ ಅದರ ವಿಶೇಷ ಕಾಳಜಿಯನ್ನು ವಹಿಸಬೇಕು

Article Image ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಬಗೆ
ಮಿತ್ರರೇ, ಪರೀಕ್ಷಾ ಕೊಠಡಿಯಲ್ಲಿ ತಪ್ಪುಗಳನ್ನು ತಡೆಗಟ್ಟಲು ಮುಂದೆ ಸೂಚಿಸಿರುವ ಅಂಶಗಳನ್ನು ಗಮನವಿಟ್ಟು ಓದಿ.

Article Image ತರಗತಿಯ ಬಿಡುವಿನ ವೇಳೆಯಲ್ಲಿ (ಆಫ್ ಪಿರಿಯಡ್) ಏನು ಮಾಡುವಿರಿ ?
ಮಿತ್ರರೇ, ನಿಮ್ಮ ತರಗತಿಯಲ್ಲಿ ವಾರಕ್ಕೆ ಒಂದು ಗಂಟೆಯಾದರು ಆಫ್ ಪಿರಿಯಡ್ ಇರುತ್ತದಲ್ಲವೇ ? ನೀವು ಆ ಖಾಲಿ ಗಂಟೆಯಲ್ಲಿ ಏನು ಮಾಡುವಿರಿ?

Article Image ನಮ್ಮ ಜೀವನದಲ್ಲಿ ಗುರುಗಳ ಮಹತ್ವ!
ಭಾರತ ದೇಶದ ವೈಶಿಷ್ಟ್ಯ ಎಂದರೆ ಗುರು-ಶಿಷ್ಯ ಪರಂಪರೆ! ‘ವಿದ್ಯಾರ್ಥಿ ಗೆಳೆಯರೇ, ಇಂದು ನಾವು ಗುರುಪೌರ್ಣಿಮೆಯ ನಿಮಿತ್ತವಾಗಿ ನಮ್ಮ ಜೀವನದಲ್ಲಿ ಗುರುಗಳ ಮಹತ್ವ ಹೇಗೆ ಇದೆ , ಇದನ್ನು ತಿಳಿದುಕೊಳ್ಳೊಣ.

Article Image ಮುಸ್ಸಂಜೆಯ ವೇಳೆ ಇವನ್ನು ಮಾಡಿ!
ಸೂರ್ಯಾಸ್ತದ ನಂತರ ಸಂಧಿಕಾಲವು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಇವನ್ನು ಮಾಡಿ!

Page 1 of 26  1  2  3  >  »

Sort Articles
Sort By In
Itihas
Vadhdivas
Participate

Subscribe to Balsanskar

Powered by us.groups.yahoo.com